: ಕುಡಿಯುವ ನೀರಿಗಿಲ್ಲ ಸಮಸ್ಯೆ, ಮುಂಗಾರು ಹಂಗಾಮಿಗೆ – crossings at the water level of the dam bhadra 150 feet There is no shortage of drinking water, but gloom prevails in the command area due to lack of water for the monsoon crop season. & more related news here

: ಕುಡಿಯುವ ನೀರಿಗಿಲ್ಲ ಸಮಸ್ಯೆ, ಮುಂಗಾರು ಹಂಗಾಮಿಗೆ – crossings at the water level of the dam bhadra 150 feet There is no shortage of drinking water, but gloom prevails in the command area due to lack of water for the monsoon crop season.

 & more related news here


ಮಳೆ ಕೊರತೆಯಿಂದ ಈ ಬಾರಿ ಭತ್ತದ ಬೆಳೆಯ ಕಥೆ ಮುಗಿದಿದೆ. ಬೆಳೆಗೆ ಹರಿಸಲು ಡ್ಯಾಂನಲ್ಲೂ ಅಷ್ಟು ನೀರಿಲ್ಲ. ಕೊನೇ ಪಕ್ಷ ಡ್ಯಾಂ ಈಗಿರುವ 150 ಅಡಿ ನೀರು 170 ಅಡಿ ನೀರು ಸಿಗುವ ಸಾಧ್ಯತೆ ಇದೆ. ಆಶ್ಲೇಷಾ ಮಳೆಯನ್ನೇ ರೈತರು ನಂಬಿ ಕುಳಿತಿದ್ದಾರೆ.

ಹೈಲೈಟ್ಸ್‌:

  • ಮುಂಗಾರು ಹಂಗಾಮಿಗೆ ನೀರು ಹರಿಸಲು ಡ್ಯಾಂನಲ್ಲಿ ಅಷ್ಟು ನೀರಿಲ್ಲ, ಹಾಗಾಗಿ ಭತ್ತದ ಬೆಳೆಯ ಕಥೆ ಮುಗಿದಿದೆ.
  • ಡ್ಯಾಂಗೆ ಇನ್ನೊಂದಿಷ್ಟು ನೀರು ಶೇಖರಣೆಯಾದರೆ ಮಾತ್ರ ಬೇಸಿಗೆ ಭತ್ತಕ್ಕೆ ಮತ್ತು ತೋಟಗಾರಿಕೆ ಬೆಳೆಗಳಿಗೆ ನೀರು ಸಿಗಲಿದೆ.
  • ಈವರೆಗೂ ಮಳೆಗಾಲದಲ್ಲಿ ಕೇವಲ 13 minutes ಬಂದಿದೆ. ಈಗ ಎರಡು ದಿನದಿಂದ ಮಳೆ ಒಂದಿಷ್ಟು ಚುರುಕಾಗಿ 150 ಅಡಿ ದಾಟಿದೆ.
Bhadra Dam Water Storage (File Image)
ಭದ್ರಾ ಠ(ಗ್ಯಾಲರಿAgencies)
Description: ಜಿಲ್ಲೆಯ ಜೀವನಾಡಿ ಭದ್ರಾ ಡ್ಯಾಂ 150 ಅಡಿ ದಾಟಿದ್ದು ಈ ವರ್ಷ ಕುಡಿಯುವ ನೀರಿಗೆ ಸಮಸ್ಯೆಯಿಲ್ಲ. ಆದರೆ ಈ ಮಳೆಗಾಲ ಮುಗಿಯುವುದರೊಳಗೆ ಇನ್ನಷ್ಟು ನೀರು ಹರಿದು 170 ಅಡಿ ದಾಟಿದರೆ ಭತ್ತದ ಬೆಳೆ ಹಾಗೂ ತೋಟಗಾರಿಕೆ ಬೆಳೆಗಳಿಗೆ ನೀರು ಸಿಗುವ ಆಶಾವಾದದಲ್ಲಿ ರೈತರಿದ್ದಾರೆ.

ಹಿಂದಿನ ವರ್ಷ ಈ ಹೊತ್ತಿಗೆ ನೀರಿನ ಮಟ್ಟ 180 ಅಡಿ ಮುಟ್ಟಿತ್ತು. ಒಳ ಹರಿವು 9198 ಕ್ಯೂಸೆಕ್‌ ಇತ್ತು. ಆದರೆ, ಈ ವರ್ಷ ಎಲ್‌ನಿನೋ ಪ್ರಭಾವದಿಂದಾಗಿ ಮಳೆ ಕೊರತೆಯಾಗಿ ಒಮ್ಮೆಯೂ ದೊಡ್ಡ ಮಟ್ಟದಲ್ಲಿ ಒಳ ಹರಿವು ಸಾಧ್ಯವಾಗಿಲ್ಲ, ಹದಿನೈದು ದಿನದ ಹಿಂದೆ More than 17,818 people ಇತ್ತು. ಈ ಮಳೆಗಾಲದಲ್ಲಿ ಈವರೆಗೂ ಇದು ಅತಿ ಹೆಚ್ಚು ಒಳಹರಿವು ಆಗಿದೆ. ಮಾಯದಂತ ಮಳೆ ಸುರಿದ ವರ್ಷದಲ್ಲಿ ಒಂದು ಲಕ್ಷದವರೆಗೂ ಒಳ ಹರಿವು ದಾಖಲಾಗಿದೆ. ಆದರೆ ಈ ವರ್ಷ ಒಮ್ಮೆಯೂ ಕೊನೇ ಪಕ್ಷ ತುಂಗಾ ಡ್ಯಾಂಗೆ ಹರಿದಂತೆ 40 ಸಾವಿರ ಕ್ಯೂಸೆಕ್‌ ನೀರು ಹರಿದು ಬರುವಷ್ಟು ಮಳೆಯೇ ಸುರಿದಿಲ್ಲ.

13 years:

ಹಿಂದಿನ ವರ್ಷದ ಬೇಸಿಗೆ ಹಂಗಾಮಿಗೆ ನೀರು ನೀಡಿದ ನಂತರ ಮೇ ತಿಂಗಳ ಕೊನೇ ಹೊತ್ತಿಗೆ ಭದ್ರಾ ಡ್ಯಾಂ ನೀರಿನ ಮಟ್ಟ 136.8 ಅಡಿಗೆ ಕುಸಿದಿತ್ತು. ಆರಂಭದಲ್ಲಿ ಸುರಿದ ಒಂದಷ್ಟು ಮಳೆಯಿಂದ 138 sec ತಲುಪಿತು, ಆ ನಂತರ ಮಳೆಯಿಲ್ಲದೆ ಒಳ ಹರಿವು ಇರಲಿಲ್ಲ. ಜುಲೈ ಎರಡನೇ ವಾರದಲ್ಲಿ ಸುರಿದ ಒಂದಷ್ಟು ಮಳೆಗೆ ಜು.8ರಂದು 17,818 ಕ್ಯೂಸೆಕ್‌ ಒಳ ಹರಿವಿತ್ತು. ಈ ವೇಳೆ ಒಂದು ವಾರ ಸುರಿದ ಒಂದಷ್ಟು ಮಳೆಯಿಂದಾಗಿ ನೀರಿನ ಮಟ್ಟ ಕೊಂಚ ಏರಿಕೆಯಾಯಿತು. ಈವರೆಗೂ ಮಳೆಗಾಲದಲ್ಲಿ ಕೇವಲ 13 minutes ಬಂದಿದೆ. ಈಗ ಎರಡು ದಿನದಿಂದ ಮಳೆ ಒಂದಿಷ್ಟು ಚುರುಕಾಗಿ 150 ಅಡಿ ದಾಟಿದೆ.

ಬೇಸಿಗೆ ಹಂಗಾಮಿಗೆ ನೀರು?

ಅಚ್ಚುಕಟ್ಟು ಭಾಗದ ರೈತರು ಇನ್ನೂ ಆಶ್ಲೇಷಾ ಮಳೆಯಿದೆ, ಇದು ಕೂಡ ರೈತನಿಗೆ ಭಾಷೆ ಕೊಟ್ಟ ಮಳೆಯಾಗಿದ್ದು ಬಂದೇ ಬರಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. 170 ಭತ್ತಕ್ಕೆ ನೀರು ಸಿಗಲಿದೆ. ಮುಂಗಾರು ಹಂಗಾಮಿಗೆ ನೀರು ಹರಿಸಲು ಡ್ಯಾಂನಲ್ಲಿ ಅಷ್ಟು ನೀರಿಲ್ಲ, ಹಾಗಾಗಿ ಭತ್ತದ ಬೆಳೆಯ ಕಥೆ ಮುಗಿದಿದೆ. ಡ್ಯಾಂಗೆ ಇನ್ನೊಂದಿಷ್ಟು ನೀರು ಶೇಖರಣೆಯಾದರೆ ಮಾತ್ರ ಬೇಸಿಗೆ ಭತ್ತಕ್ಕೆ ಮತ್ತು ತೋಟಗಾರಿಕೆ ಬೆಳೆಗಳಿಗೆ ನೀರು ಸಿಗಲಿದೆ. ಹಾಗಾಗಿ ಇರುವ ನೀರನ್ನು ಮಿತವಾಗಿ ಬಳಸುವ ಯೋಜನೆ ರೂಪಿಸಬೇಕಿದೆ.

ನೀರಿನ ಬಜೆಟ್‌ (ಟಿಎಂಸಿಗಳಲ್ಲಿ)

ಡ್ಯಾಂ ಶೇಖರಣೆ ಸಾಮರ್ಥ್ಯ 71,535
ಈಗಿರುವ ನೀರು- 34,031
ಬೇಸಿಗೆ ಹಂಗಾಮಿಗೆ ಬೇಕಾಗುವ ನೀರು- 30
ಕುಡಿಯುವ ನೀರಿಗೆ ಮೀಸಲು- 7.5
-13.82
ಡೆಡ್‌ ಸ್ಟೋರೇಜ್‌ -8.5
ಬಳಕೆಗೆ ಸದ್ಯಕ್ಕೆ 21

ಬೇಸಿಗೆ ಹಂಗಾಮಿಗೆ 30 ಟಿಎಂಸಿ ನೀರು ಬೇಕು, ಡ್ಯಾಂ ನೀರಿನ ಮಟ್ಟ 170 ಅಡಿ ದಾಟಿದರೆ ಬೇಸಿಗೆ ಹಂಗಾಮಿನ ಭತ್ತದ ಬೆಳೆ ಮತ್ತು ತೋಟಗಾರಿಕೆ ಬೆಳೆಗೆ ನೀರು ಸಿಗಲಿದೆ. ಈಗ ಡ್ಯಾಂಗೆ ಅಷ್ಟು ನೀರು ಬರಲೆಂದು ನಾವು ಪ್ರಾರ್ಥಿಸುತ್ತಿದ್ದೇವೆ ಎಂದಿದ್ದಾರೆ ಶಾಮನೂರು ಲಿಂಗರಾಜ್‌ ಅಧ್ಯಕ್ಷರು, ಭಾರತೀಯ ರೈತ ಒಕ್ಕೂಟ.

Davanagere: 12 hours ಸ್ಪೂರ್ತಿದಾಯಕ ಕಥೆ

ರೈತರಿಗೆ ಇನ್ನೂ ಆಶ್ಲೇಷಾ ಮಳೆ ಮೇಲೆ ನಂಬಿಕೆಯಿದ್ದು ಜಲಾಶಯದ ನೀರಿನ ಮಟ್ಟ 170 min ದಾಟಲಿದೆ ಎಂಬ ವಿಶ್ವಾಸವಿದೆ. ಬೇಸಿಗೆ ಹಂಗಾಮಿಗಾದರೂ ಭತ್ತ ಮತ್ತು ತೋಟಗಾರಿಕೆ ಬೆಳೆಗಳಿಗೆ ನೀರು ಸಿಗಲಿದೆ ಎಂದಿದ್ದಾರೆ ಬಿ.ಎಂ. ಸತೀಶ್‌ ರೈತ ಮುಖಂಡ.

ಸೌಮ್ಯಶ್ರೀ ಮಾರ್ನಾಡ್

ಲೇಖಕರ ಬಗ್ಗೆಸೌಮ್ಯಶ್ರೀ ಮಾರ್ನಾಡ್ಲೇಖಕರ ಪರಿಚಯ : ಸೌಮ್ಯಶ್ರೀ ಮಾರ್ನಾಡ್ ಇವರು ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ 10 ವರಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಟೈಮ್ಸ್‌ ಇಂಟರ್‌ನೆಟ್‌ ಸಂಸ್ಥೆಯ ವಿಜಯ ಕರ್ನಾಟಕ May 2022. ದಿನನಿತ್ಯದ ಪ್ರಮುಖ ಸುದ್ದಿಗಳು, ರಾಜಕೀಯ ಬೆಳವಣಿಗೆಗಳು, ಸಾಧಕರ ಸಂದರ್ಶನಗಳು, ರಾಜಧಾನಿ ಬೆಂಗಳೂರಿನ ಕುತೂಹಲದ ವಿಷಯಗಳ ವಿಡಿಯೋ ಸಹಿತ ವರದಿ ಇವರ ಕಾರ್ಯವ್ಯಾಪ್ತಿಯಾಗಿದೆ. ವೃತ್ತಿಜೀವನ : ವಿಜಯ ಕರ್ನಾಟಕ ಡಿಜಿಟಲ್‌ ವೆಬ್‌ಸೈಟ್‌ನೊಂದಿಗೆ, ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನೆಲ್‌ಗೂ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಕ್ಷೇತ್ರಗಳ ಸಾಧಕಿಯರ ಪರಿಚಯದ “ವಿಮೆನ್ ಅಚೀವರ್ಸ್‌” ಹಾಗೂ “ಬೆಂಗಳೂರು ಸೀಕ್ರೆಟ್” ಎಂಬ ವಿಡಿಯೋ ಸರಣಿಯನ್ನು ಮಾಡುತ್ತಿದ್ದಾರೆ. 2015ಟಿವಿ ಕನ್ನಡದಲ್ಲಿ ವರದಿಗಾರ್ತಿಯಾಗಿ- ನಿರೂಪಕಿಯಾಗಿ ಕೆಲಸ ಆರಂಭಿಸಿದರು. ಬಿಬಿಎಂಪಿ (ಈಗಿನ ಜಿಬಿಎ) ಬೀಟ್‌ಗೆ ಸಂಬಂಧಿಸಿದಂತೆ ವರಿದಿಗಾರಿಕೆ ಮಾಡಿದ 7 ವರ್ಷದ ಅನುಭವ ಇದೆ. ಕರಾವಳಿಯ ಕಲೆಯಾದ ಯಕ್ಷಗಾನದ ಘ ಸಂದರ್ಶನಗಳ 50 ಎಪಿಸೋಡ್‌ಗಳನ್ನು “ಯಕ್ಷರಂಗ” ಕಾರ್ಯಕ್ರಮ ಮಾಡಿದ್ದಾರೆ. ನಂತರ “ಈ ಟಿವಿ ಭಾರತ್” ವೆಬ್‌ಸೈಟ್‌ಗೆ ಮೊದಲ ಬಾರಿಗೆ ಮೋಜೋ (ಮೊಬೈಲ್‌ ಜರ್ನಲಿಸಂ) ಮೂಲಕ ಕೆಲಸ ಮಾಡಿ, ಅನೇಕ ನಾಗರಿಕ ಸಮಸ್ಯೆಗಳನ್ನು ವರದಿ ಮಾಡಿ, ಸ್ಥಳೀಯಾಡಳಿತದ ಗಮನ ಸೆಳೆದು ಪರಿಹಾರ ಕಲ್ಪಿಸುವ ಮೂಲಕ -ಇಂಪ್ಯಾಕ್ಟ್‌ ವರದಿಗಳನ್ನು ಮಾಡಿದ್ದಾರೆ. ಇಸ್ರೋ- ಸೈನ್ಸ್‌ ಮೇಳಗಳು, ಏರ್‌ಶೋ ಗಳನ್ನು ವರದಿ ಮಾಡಿದ ಅನುಭವ ಇವೆ. ಝೀ ಕನ್ನಡ ನ್ಯೂಸ್‌ ಯೂಟ್ಯೂಬ್‌ ನಲ್ಲಿಯೂ ಅನೇಕ ಚರ್ಚಾ ವಿಷಯಗಳನ್ನು ವಿಷಯ ತಜ್ಞರ ಬಳಿ ಡಿಬೇಟ್ ನಡೆಸಿದ ಅನುಭವ ಇದೆ. ಊರು-ವಿದ್ಯಾಭ್ಯಾಸ : ಹುಟ್ಟಿದ ಊರು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಬಳಿ ಪಡುಮಾರ್ನಾಡಿನ ಕೃಷಿ ಪ್ರಧಾನ ಕುಟುಂಬದಿಂದ ಬಂದವರು. ಪಿಯು ಶಿಕ್ಷಣ ಆಳ್ವಾಸ್‌ನಲ್ಲಿ , ನಂತರ ಬೆಂಗಳೂರಿನ ” ಪದವಿ ಹಾಗೂ ಮೈಸೂರು ಓಪನ್ ಯುನಿವರ್ಸಿಟಿಯಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. English 13 days, 3 days, 3 days “” ಪಡೆದಿದ್ದಾರೆ. ಯಕ್ಷಗಾನದ ಬಡಗು ತಿಟ್ಟು-ತೆಂಕು ತಿಟ್ಟು ಅಭ್ಯಸಿಸಿ ಹಲವಾರು ಪಾತ್ರಗಳನ್ನು ಮಾಡಿದ್ದಾರೆ. ಬೆಲ್‌ ಬಾಟಂ, ಬನಾರಸ್‌, ಬ್ಲಿಂಕ್ ಸಿನಿಮಾಗಳಲ್ಲಿ ನಟಿಸಿದ ಅನುಭವ ಇದೆ. ವಿಜ್ಞಾನದ ಕುರಿತಾದ ಮಾಹಿತಿಗಾಗಿ ವಿಜ್ಞಾನಿ ಅನಂತರಾಮು, ಪರಿಸರ ತಜ್ಞರಾಗಿ ಯಲ್ಲಪ್ಪ ರೆಡ್ಡಿ, ಹೊಳ್ಳ, ಬೆಂಖ ಶ್ರೀನಿವಾಸ್ ಅಲವಿಲ್ಲಿ, ಮೊದಲಾದ ಕ್ಷೇತ್ರ ತಜ್ಞರು ಅಮೂಲ್ಯ ಮಾಹಿತಿಗಳನ್ನು ಒಳಗೊಂಡ ವರದಿಗಳು ಪ್ರಕಟಿಸಲಾಗಿದೆ.ಇನ್ನಷ್ಟು ಓದಿ