ಪೌರತ್ವವನ್ನು ನ್ಯಾಯಯುತ ಪ್ರಕ್ರಿಯೆಯ ಮೂಲಕವೇ ನಿರ್ಧರಿಸಬೇಕು: 27 ಮಂದಿಗೆ ಸುಪ್ರೀಂ ರಿಲೀಫ್ | Public television & more related news here
ನವದೆಹಲಿ: ಅಸ್ಸಾಂನಲ್ಲಿ (Assam), Court) ಸುಪ್ರೀಂ ಕೋರ್ಟ್ (Supreme Court) 27 ಮಂದಿಗೆ ದೊಡ್ಡ ರಿಲೀಫ್ ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ಒಬ್ಬ ವ್ಯಕ್ತಿಯ ಪೌರತ್ವವನ್ನು(Citizenship) ಅತ್ಯಂತ ನ್ಯಾಯಯುತ ಮತ್ತು ವ್ಯವಸ್ಥಿತವಾದ ಕಾನೂನು ಪ್ರಕ್ರಿಯೆಯ ಮೂಲಕವೇ ನಿರ್ಧರಿಸಬೇಕು ಎಂದು ತನ್ನ ಆದೇಶದಲ್ಲಿ ತಿಳಿಸಿದೆ. ಪೌರತ್ವವು ಒಬ್ಬ ವ್ಯಕ್ತಿಯ ಅಸ್ತಿತ್ವಕ್ಕೆ ಅತ್ಯಂತ ಪ್ರಮುಖವಾದುದಾಗಿದೆ. ಆದ್ದರಿಂದ ಯಾವುದೇ ವ್ಯಕ್ತಿಯನ್ನು ವಿದೇಶಿ ಎಂದು ಘೋಷಿಸುವ ಮುನ್ನ ಆತನಿಗೆ ತನ್ನ…
