Shashidhara Halady Column: ಎಡವಟ್ಟು! News in Kannada & more related news here
ಶಶಾಂಕಣ ನಮ್ಮ ಹಳ್ಳಿಯಲ್ಲಿ ವಾಸವಿರುವ ಕೃಷಿಕರೊಬ್ಬರು ಇತ್ತೀಚೆಗೆ ಮಾತುಕತೆಗೆ ಸಿಕ್ಕಿದ್ದರು; ಪ್ರತಿದಿನ ದಿನಪತ್ರಿಕೆಯನ್ನೋದುವ, ಸಾಕಷ್ಟು ತಿಳಿವಳಿಕೆ ಇರುವ ಅವರು, ಈ ವರ್ಷದ ಮಳೆಯ ಕುರಿತು ತುಸು ಕಳವಳ ವ್ಯಕ್ತಪಡಿಸಿದರು. ‘ಯಾಕೆ?’ ಎಂದೆ. ‘ಈ ವರ್ಷ ಎಲ್’ನಿನೋ ಪ್ರಭಾವ ಉಂಟು ಎಂದು ಟಿವಿಯಲ್ಲಿ ಹೇಳುತ್ತಿದ್ದಾರಲ್ಲ, ಅದರಿಂದ, ಮಳೆ ಏರುಪೇರಾಗುತ್ತದೆಂತೆ. ಸೆಖೆ ಜಾಸ್ತಿಯಾಗುತ್ತದಂತೆ; ನಮ್ಮ ಕೃಷಿಕೆಲಸ ಹೇಗಾಗುತ್ತದೋ ಎಂಬ ಚಿಂತೆ ‘ ಅಚ್ಚರಿಯಾಯಿತು; ಈಚಿನ ದಿನಗಳಲ್ಲಿ ಹಳ್ಳಿಯಲ್ಲಿರು ವವರು ಸಹ ಎಲ್ನಿನೋ ಕುರಿತು ತಲೆಕೆಡಿಸಿಕೊಂಡು, ಆ ಕುರಿತು ಚರ್ಚಿಸುತ್ತಿದ್ದಾರಲ್ಲ ಎಂಬ…
