Mansoon Rain: ರೈತರಿಗೆ ಗುಡ್ನ್ಯೂಸ್! ಮುಂಗಾರು ಮಳೆ ಆಗಮನದ ದಿನಾಂಕ ಘೋಷಿಸಿದ ಹವಾಮಾನ ಇಲಾಖೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ & more related news here
Last update:May 15, 2026 4:31 pm IST ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಬಂಗಾಳಕೊಲ್ಲಿ, ಅಂಡಮಾನ್ ಸಮುದ್ರ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೆಲವು ಭಾಗಗಳಲ್ಲಿ ಮುಂಗಾರು ಪ್ರವೇಶಿಸಲು ಅನುಕೂಲಕರ ಪರಿಸ್ಥಿತಿಗಳಿವೆ ಎಂದು ಹವಾಮಾನ ಕಚೇರಿ ತಿಳಿಸಿದೆ. News18 ನವದೆಹಲಿ: ರೈತರು ಮುಂಗಾರು ಮಳೆಗಾಗಿ ಕಾಯ್ತಿದ್ದಾರೆ. ಬೀಜ ಬಿತ್ತನೆ ಮಾಡಲು ಕೃಷಿಕರು ಆಕಾಶದತ್ತ ಮುಖ ಮಾಡ್ತಿದ್ದಾರೆ. ಈತನ್ಮಧ್ಯೕ ಬಂದಿದೆ. ನೈಋತ್ಯ ಮಾನ್ಸೂನ್ ಪ್ರಾರಂಭವಾಗುವ (Lluvia Manzón) ಸಾಧ್ಯತೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ. 26 min…
