ಸುಡುವ ಬಿಸಿಲು ಮತ್ತು ಅನಿಶ್ಚಿತ ಮಳೆಯಿಂದ ಬಸವಳಿಯುತ್ತಿದೆ ಬದುಕು & more related news here
ಹಿಂದೆ ಕನ್ನಡಿಗರಾದ ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಒಂದು ಮಾತಿತ್ತು. ನಮ್ಮ ರಾಜ್ಯದ ಹವಾಮಾನವು ಸಮತೋಲಿತವಾಗಿದೆ ಉತ್ತರ ಭಾರತದಂತೆ ಅತಿಯಾದ ಸುಢ ವಿದೇಶಗಳಂತೆ ಕೊರೆಯುವ ಚಳಿಯೂ ಇಲ್ಲ. ನಮ್ಮ ಪಶ್ಚಿಮ ಘಟ್ಟಗಳ ಹಸಿರು ಮತ್ತು ಮಲೆನಾಡಿನ ತಂಪಾದ ಮಳೆ ಕರ್ನಾಟಕವನ್ನು ಒಂದು ನೈಸರ್ಗಿಕ ಸ್ವರ್ಗವಾಗಿಸಿತ್ತು. ಆದರೆ ಇಂದು ಆ ಸಮತೋಲನವು ಎಲ್ಲೋ ಕಳೆದುಹೋದಂತೆ ಕಾಣುತ್ತಿದೆ. 2026ರ ಮಾರ್ಚ್- ಎಪ್ರಿಲ್ ತಿಂಗಳಲ್ಲಿ ನಾವು ಅನುಭವಿಸುತ್ತಿರುವ ಹವಾಮಾನವು ರಾಜ್ಯದ ಇತಿಹಾಸದಲ್ಲೇ ಅತ್ಯಂತ ಕಳವಳಕಾರಿಯಾಗಿದೆ. ಬದಲಾಗುತ್ತಿರುವ ಉಷ್ಣಾಂಶದ ನಕ್ಷೆ ಕಲಬುರಗಿ, ಬಳ್ಳಾರಿ ಮತ್ತು…
